ಕರ್ನಾಟಕ

karnataka

ETV Bharat / videos

ಅಮಾನವೀಯ ಘಟನೆ: ಗ್ರಾಮ ಪಂಚಾಯತ್‌ ​ಕಚೇರಿ ಮುಂದೆಯೇ ಶವಸಂಸ್ಕಾರಕ್ಕೆ ನಡೆಸೋಕೆ ಮುಂದಾಗಿದ್ದೇಕೆ? - ಗ್ರಾ.ಪಂ.​ ಕಚೇರಿ ಮುಂದೆಯೇ ಶವಸಂಸ್ಕಾರಕ್ಕೆ ಸಿದ್ಧತೆ

By

Published : Jan 29, 2020, 2:00 PM IST

ಉಡುಪಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸೂಕ್ತ ಸ್ಮಶಾನದ ವ್ಯವಸ್ಥೆ ಇಲ್ಲದ ಕಾರಣ ದಲಿತ ಸಮುದಾಯದವರು ಗ್ರಾಮ ಪಂಚಾಯತ್ ಕಚೇರಿ ಮುಂದೆಯೇ ಸಂಬಂಧಿಕರೊಬ್ಬರ ಶವಸಂಸ್ಕಾರ ಮಾಡಲು ಮುಂದಾದ ಘಟನೆ ನಡೆದಿದೆ.

ABOUT THE AUTHOR

...view details