ಕರ್ನಾಟಕ

karnataka

ಭಾರತ್​ ಬಂದ್:​ ಈಟಿವಿ ಭಾರತದೊಂದಿಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತು

By

Published : Dec 9, 2020, 3:44 PM IST

Published : Dec 9, 2020, 3:44 PM IST

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಲಾಗಿರುವ ಭಾರತ್​ ಬಂದ್​ ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈಟಿವಿ ಭಾರತದೊಂದಿಗೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕಾಯ್ದೆಗಳ ಸಂಬಂಧ ಕೇಂದ್ರ ಸರ್ಕಾರ ಹಾಗೂ ರೈತ ನಾಯಕರ ನಡುವೆ ಮಾತುಕತೆ ಮುಂದುವರಿದಿದ್ದರೂ, 'ಭಾರತ್​ ಬಂದ್​' ಕರೆ ನೀಡಿರುವ ಹಿಂದೆ ರಾಜಕೀಯ ಪಿತೂರಿ ಇದೆ. ಎಂಎಸ್​ಪಿ ಮೊದಲಿನಂತೆ ಮುಂದುವರಿಯುತ್ತದೆ. ಮಂಡಿಗಳು ಸಹ ಉಳಿಯುತ್ತವೆ ಎಂದ ಮೇಲೆ ಸಮಸ್ಯೆ ಯಾವ ವಿಚಾರವಾಗಿ?, ರಾಜಕೀಯ ಪಕ್ಷಗಳು ಮುಗ್ಧ ರೈತರನ್ನು ದಾರಿ ತಪ್ಪಿಸುವ ಮೂಲಕ ಅವರನ್ನು ಕೆರಳಿಸುವ ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ಸಚಿವ ಪ್ರಕಾಶ್ ಡಾವಡೇಕರ್‌ ಮಾತನಾಡಿದ್ದಾರೆ.

ABOUT THE AUTHOR

...view details