ಕರ್ನಾಟಕ

karnataka

ETV Bharat / videos

ಕೆಡಿಪಿ ಸಭೆ ನಡೆಸಲು ಬಂದ ಜಿಲ್ಲಾ ಉಸ್ತುವಾರಿ ಸಚಿವರು ಮಾಡಿದ್ದೇನು ಗೊತ್ತಾ? ಫೈಲ್​ ಹಿಡಿದು ಓಡಿಬಂದ ಅಧಿಕಾರಿಗಳು - ಕೆಡಿಪಿ ಸಭೆ

By

Published : Nov 5, 2019, 12:00 AM IST

ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಬಂದಿದ್ದು ಕೆಡಿಪಿ ಸಭೆ ನಡೆಸಲು. ಆದ್ರೆ ಅದೇನು ಆಯ್ತೋ ಏನೋ ಅವ್ರು ದಿಢೀರ್ ಅಂತಾ ನಗರ ಪರಿವೀಕ್ಷಣೆಗೆ ಮುಂದಾದ್ರು. ಆದ್ರೇ ಅಲ್ಲಿ ಸಚಿವರಿಗೆ ಕಂಡಿದ್ದು ಮಾತ್ರ ನರಕ ಸದೃಶ್ಯ ದರ್ಶನ.

ABOUT THE AUTHOR

...view details