ಕರ್ನಾಟಕ

karnataka

ETV Bharat / videos

ನೆರೆ -ಬರದಿಂದ ತತ್ತರಿಸಿದ್ದ ರೈತರನ್ನು ಕಂಗಾಲಾಗಿಸಿದ ಕಳಪೆ ಬೀಜ - Poor seed problem for Kalburgi farmers

By

Published : Jan 3, 2020, 5:26 PM IST

ರೈತ ದೇಶದ ಬೆನ್ನೆಲುಬು ಎಂದು ನಾವ್​ ಹೇಳ್ತಾನೆ ಬರ್ತಿದ್ದೇವೆ. ಆದ್ರೆ ಅನ್ನದಾತನಿಗೆ ಒಂದಲ್ಲಾ ಒಂದು ಸಮಸ್ಯೆಗಳು ಕಾಡ್ತಾನೆ ಇವೆ. ಒಂದ್ಸಲ ಅತಿವೃಷ್ಟಿ- ಮತ್ತೊಂದು ಸಲ ಅನಾವೃಷ್ಟಿ ಹೀಗೆ ಸಮಸ್ಯೆಗಳ ಸುಳಿಯಿಂದ ಸ್ವಲ್ಪ ಚೇತರಿಸುವಾಗ ಈಗ ಮತ್ತೊಂದು ಸಮಸ್ಯೆ ರೈತನ ಕಣ್ಣೀರಿಗೆ ಕಾರಣವಾಗಿದೆ.

ABOUT THE AUTHOR

...view details