ಕರ್ನಾಟಕ

karnataka

By

Published : Mar 29, 2020, 5:36 PM IST

Updated : Mar 29, 2020, 5:56 PM IST

ETV Bharat / videos

ನಿಮಗೆ ಕೈ ಮುಗೀತಿವಿ..ಅನ್ನ ಕೊಡಿ... ಆಹಾರಕ್ಕಾಗಿ ಅಂಗಲಾಚುತ್ತಿದ್ದಾರೆ ಅಲೆಮಾರಿಗಳು

ಚಿಕ್ಕ ಮಕ್ಕಳೊಂದಿಗೆ ಅನ್ನ ಕೊಡಿ ಎನ್ನುತ್ತಿರುವ ಪೋಷಕರ ಪರದಾಟ ಹೇಳತೀರದಾಗಿದೆ. ಪ್ಲಾಸ್ಟಿಕ್ ಸಾಮಗ್ರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬಗಳು ಲಾಕ್ ಡೌನ್ ನಿಂದ ವ್ಯಾಪಾರ, ಹಣವಿಲ್ಲದೆ ಕಂಗಾಲಾಗಿವೆ.
Last Updated : Mar 29, 2020, 5:56 PM IST

ABOUT THE AUTHOR

...view details