ಕರ್ನಾಟಕ

karnataka

ETV Bharat / videos

ಅಪಘಾತ ಪ್ರಕರಣ: ಇಂದು ವಿಚಾರಣೆಗೆ ಹಾಜರಾಗಲು ನಲಪಾಡ್​ಗೆ ನೋಟಿಸ್​: ಹೇಗಿದೆ ಗೊತ್ತಾ ಆ ಕಾರು?- ವಿಡಿಯೋ - Sadashivnagar Police notice to Muhammad Nalpad

🎬 Watch Now: Feature Video

By

Published : Feb 12, 2020, 1:38 PM IST

ಬೆಂಗಳೂರು: ಮೇಕ್ರಿ ಸರ್ಕಲ್ ಬಳಿ ಬೇಜವಾಬ್ದಾರಿಯಿಂದ ಕಾರು ಚಾಲನೆ ಮಾಡಿ ಅಪಘಾತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ಶಾಸಕ ಎನ್​.ಎ ಹ್ಯಾರಿಸ್​ ಪುತ್ರ ಮಹಮ್ಮದ್ ನಲಪಾಡ್​​ಗೆ ವಿಚಾರಣೆಗೆ ಹಾಜರಾಗುವಂತೆ ಸದಾಶಿವನಗರ ಪೊಲೀಸರು ಸೂಚಿಸಿದ್ದಾರೆ. ಹೀಗಾಗಿ ಇಂದು ನಲಪಾಡ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ನಲಪಾಡ್​ ಚಲಾಯಿಸುತ್ತಿದ್ದ ಕೋಟಿ ಬೆಲೆ ಬಾಳುವ ಬೆಂಟ್ಲಿ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

For All Latest Updates

ABOUT THE AUTHOR

...view details