ಕರ್ನಾಟಕ

karnataka

By

Published : Jan 12, 2020, 8:03 AM IST

ETV Bharat / videos

ಹಂಪಿ ಉತ್ಸವಕ್ಕೆ ಚಿತ್ರಸಂತೆಯ ರಂಗು!!

ಬಳ್ಳಾರಿ: ಹಂಪಿ ಉತ್ಸವದ ಚಿತ್ರಸಂತೆ ಪ್ರೇಕ್ಷಕರ ಗಮನ ಸೆಳೆಯಿತು. ರಾಜ್ಯದ ಎಲ್ಲ ಭಾಗಗಳಿಂದ ಬಂದ ವಿದ್ಯಾರ್ಥಿಗಳು, ಚಿತ್ರಕಲಾವಿದರು ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ಜಿಲ್ಲೆ ಅಥಣಿಯ ಪ್ರಶಾಂತ ಎಂಬ ಕಲಾವಿದ ಸ್ಥಳದಲ್ಲಿಯೇ ಭಾವಚಿತ್ರಗಳನ್ನು ಬಿಡಿಸಿರೋದು ಮನಮೋಹಕವಾಗಿತ್ತು.

ABOUT THE AUTHOR

...view details