ಕರ್ನಾಟಕ

karnataka

By

Published : Jun 26, 2020, 8:08 PM IST

ETV Bharat / videos

ಪೆಟ್ರೋಲ್​, ಡೀಸೆಲ್​ ದರ ಏರಿಕೆ: ಶಿವಮೊಗ್ಗದ ಜನ ಏನ್​ ಹೇಳ್ತಾರೆ?

ಶಿವಮೊಗ್ಗ: ಕೊರೊನಾ ಸಂಕಷ್ಟದಲ್ಲಿರುವ ಜನ ಸಾಮನ್ಯರಿಗೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್‌ ದರ ಏರಿಕೆ ಮಾಡಿ, ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಸತತ ಹದಿನೈದು ದಿನಗಳಿಂದ ಪೆಟ್ರೋಲ್, ಡೀಸೆಲ್‌ ದರ ಏರಿಕೆ ಆಗುತ್ತಿದ್ದು, ಜನ ಸಾಮನ್ಯರು ಸರ್ಕಾರಕ್ಕೆ ಹೀಡಿ ಶಾಪ ಹಾಕುತ್ತಿದ್ದಾರೆ. ಈ ಕುರಿತು ಶಿವಮೊಗ್ಗದ ಜನತೆ ಏನ್​​ ಹೇಳ್ತಾರೆ ನೀವೆ ಕೇಳಿ...

ABOUT THE AUTHOR

...view details