ಕರ್ನಾಟಕ

karnataka

By

Published : Mar 29, 2020, 11:42 AM IST

ETV Bharat / videos

ಸಾಮಾಜಿಕ ಅಂತರಕ್ಕೆ ಶಿರಾದಲ್ಲಿ ಅಸಡ್ಡೆ: ತರಕಾರಿ, ಪೆಟ್ರೋಲ್​​ ಖರೀದಿಯಲ್ಲಿ ಜನರು ಬ್ಯುಸಿ

ಈಗಾಗಲೇ ಶಿರಾ ಪಟ್ಟಣದ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಹೀಗಾಗಿ ಸಾಕಷ್ಟು ಆತಂಕವಿದ್ದರೂ ಜನರು ಮಾತ್ರ ಪೆಟ್ರೋಲ್ ಮತ್ತು ತರಕಾರಿ ಖರೀದಿಸಲು ಗುಂಪು ಗುಂಪಾಗಿ ಮುಗಿಬಿದ್ದಿರುವುದು ಕಂಡುಬಂತು.

ABOUT THE AUTHOR

...view details