ಕರ್ನಾಟಕ

karnataka

ETV Bharat / videos

ಕಂಕಣ ಸೂರ್ಯ ಗ್ರಹಣ ಹಿನ್ನೆಲೆ.. ನೀರಲ್ಲಿ ಒನಕೆ ಇಟ್ಟು ಗ್ರಹಣ ವೀಕ್ಷಿಸಿದ ಜನತೆ!: VIDEO - eclipse news

By

Published : Dec 26, 2019, 5:17 PM IST

ಇಂದು ಕಂಕಣ ಸೂರ್ಯ ಗ್ರಹಣ ಹಿನ್ನೆಲೆ, ಹಳೆಯ ಕಾಲದ ಪದ್ಧತಿಯಂತೆ ಗ್ರಹಣ ಕಾಲದಲ್ಲಿ ಒನಕೆಯನ್ನು ನೀರಿನ‌ ಪಾತ್ರೆಯಲ್ಲಿ ನಿಲ್ಲಿಸುವ ಪದ್ಧತಿಯನ್ನ, ಬೀದರ್​,ಕೊಪ್ಪಳ, ಬಾಗಲಕೋಟೆ, ವಿಜಯಪುರ,ಯಾದಗಿರಿಯಲ್ಲಿ ಅನುಸರಿಸಲಾಯಿತು. ಒನಕೆ ಗ್ರಹಣ ಕಾಲದಲ್ಲಿ ನೇರವಾಗಿ ನಿಂತಿದ್ದು, ಗ್ರಹಣ ಮುಗಿದ ತಕ್ಷಣವೇ ಒನಕೆ ಕೆಳಗೆ ಬೀಳುತ್ತದೆ. ಒನಕೆ ನಿಲ್ಲುವ ದೃಶ್ಯ ನೋಡಲು ನೂರಾರು ಜನರು ಆಗಮಿಸಿದ್ದರು.

ABOUT THE AUTHOR

...view details