ಕರ್ನಾಟಕ

karnataka

ETV Bharat / videos

ವರಾಹವತಾರಕ್ಕೆ ಬೆಚ್ಚಿಬಿದ್ದ ದಾವಣಗೆರೆ ಮಂದಿ, ಪಾಲಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ - ದಾವಣಗೆರೆಯಲ್ಲಿ ಹಂದಿಗಳ ದಾಳಿ

By

Published : Sep 13, 2019, 9:38 PM IST

ದಾವಣಗೆರೆ ಸ್ಮಾರ್ಟ್ ಸಿಟಿಯಾಗಿದ್ರೂ ನಗರಾದ್ಯಂತ ಹಂದಿಗಳ ತುಂಬಿ ತುಳುಕುತ್ತಿವೆ. ಸಿಕ್ಕ ಸಿಕ್ಕವರ ಮೇಲೆ ಹಂದಿಗಳು ದಾಳಿ ನಡೆಸುತ್ತಿರುವುದರಿಂದ ಸಾವು-ನೋವುಗಳು ಸಂಭವಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details