ಕರ್ನಾಟಕ

karnataka

ETV Bharat / videos

ನಾಳೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿ: ಶಹಾಪುರ ಪಟ್ಟಣದ ತರಕಾರಿ ಮಾರುಕಟ್ಟೆ ಫುಲ್​ ರಶ್ - Shahapura vegetables market

By

Published : Mar 21, 2020, 1:31 PM IST

ಪ್ರಧಾನಿ ನರೇಂದ್ರ ಮೋದಿ ನಾಳೆ ದೇಶಾದ್ಯಂತ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದು, ಭಾರತ ಸ್ಥಬ್ಧವಾಗಲಿದೆ. ಬಂದ್ ಇರುವ ಹಿನ್ನೆಲೆ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಜನ ನಾಳೆಗೆ ಬೇಕಾದ ತರಕಾರಿ ಖರೀದಿಸಲು ಬಹಳಷ್ಟು ಸಂಖ್ಯೆಯಲ್ಲಿ ಸೇರಿದ್ದಾರೆ.

ABOUT THE AUTHOR

...view details