ಕರ್ನಾಟಕ

karnataka

By

Published : Mar 26, 2020, 7:16 PM IST

ETV Bharat / videos

ಇಂದಿರಾ ಕ್ಯಾಂಟೀನ್​​​​ ಎಲ್ಲೆಡೆ ತೆರೆಯುವಂತೆ ಸಾರ್ವಜನಿಕರ ಒತ್ತಾಯ

ಇಂದಿನಿಂದ ಬೆಂಗಳೂರು ನಗರದ ಕೆಲವೆಡೆ ಉಚಿತ ಊಟ ಮತ್ತು ಉಪಹಾರ ವಿತರಿಸುವ ಸಲುವಾಗಿ ಇಂದಿರಾ ಕ್ಯಾಂಟೀನ್​ ತೆರೆಯಲಿದ್ದು, ನಗರದ ಎಲ್ಲಾ ಇಂದಿರಾ ಕ್ಯಾಂಟೀನ್​ಗಳಲ್ಲಿಯೂ ಈ ನಿಯಮ ಜಾರಿ ಮಾಡುವಂತೆ ಜನರಿಂದ ಒತ್ತಡ ಕೇಳಿಬರುತ್ತಿದೆ. ನಗರದಲ್ಲಿ ಬಡ ಹಾಗೂ ಮಧ್ಯಮ ವರ್ಗದವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಎಲ್ಲಾ ಇಂದಿರಾ ಕ್ಯಾಂಟೀನ್​​ಗಳನ್ನು ತೆರೆದರೆ ಹೆಚ್ಚು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details