ಕರ್ನಾಟಕ

karnataka

ETV Bharat / videos

ಗಜಪಡೆ ದಾಳಿಯ ಆತಂಕದಿಂದಲೇ ಜೀವನ ದೂಡುತ್ತಿದ್ದಾರೆ ಈ ಜನರು...ಎಲ್ಲಿ ಗೊತ್ತಾ? - ಗಜಪಡೆಯ ದಾಳಿ ಆತಂಕದಿಂದಲೇ ಕೋಲಾರದಲ್ಲಿ ಜೀವನ ದೂಡುತ್ತಿರುವ ಜನ

By

Published : Dec 5, 2019, 12:02 AM IST

ಆ ಗಡಿಯಲ್ಲಿ ವರ್ಷದಿಂದ ವರ್ಷಕ್ಕೆ ಆನೆಗಳ ದಾಳಿ ಹೆಚ್ಚುತ್ತಲೇ ಇದೆ. ಕಾಡಂಚಿನ ರೈತರು, ಗ್ರಾಮಸ್ಥರಲ್ಲಿ ಗಜಪಡೆಯ ದಾಳಿಯ ಆತಂಕದಿಂದಲೇ ಜೀವನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆನೆಗಳ ದಾಳಿಯನ್ನ ಹತ್ತಿಕ್ಕಲು ಅರಣ್ಯ ಇಲಾಖೆ ಕಂದಕ ನಿರ್ಮಾಣ ಮಾಡಿದೆ. ಆದ್ರೂ ಆನೆಗಳ ಪುಂಡಾಟ ಮತ್ತು ದಾಳಿ ಮಾತ್ರ ನಿಂತಿಲ್ಲ...

ABOUT THE AUTHOR

...view details