ಗೋವುಗಳಿಗಾಗಿ ಸ್ವತಃ ತಾವೇ ಗದ್ದೆಗಿಳಿದ ವಿಶ್ವಪ್ರಸನ್ನ ತೀರ್ಥರು!- ವಿಡಿಯೋ - vishvesha-prasanna-theertharu
ಗೋ ಸಂತತಿ ರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಕೀರ್ತಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರದ್ದು. ನೀಲಾವರದ ಗೋಶಾಲೆಯ ಸಾವಿರಾರು ಗೋವುಗಳ ಪಾಲನೆಗಾಗಿ ನಿತ್ಯ ಮೇವು ಸಂಗ್ರಹ ಕಾರ್ಯದಲ್ಲಿ ಸ್ವತಃ ತಾವೇ ತೊಡಗಿದ್ದಾರೆ.