ಕರ್ನಾಟಕ

karnataka

ETV Bharat / videos

ಚಾಲುಕ್ಯರ ರಾಜಧಾನಿಯಲ್ಲೂ ಜಲ ತಾಂಡವ... Exclusive ವಿಡಿಯೋ - The place must visit in India

By

Published : Aug 11, 2019, 1:20 PM IST

ಗತಕಾಲದ ವೈಭವ ಸಾರುವ ಚಾಲುಕ್ಯರ ರಾಜಧಾನಿಯಾಗಿದ್ದ ಪಟ್ಟದಕಲ್ಲು ವರುಣಾರ್ಭಟಕ್ಕೆ ನಲುಗಿದೆ. 2 ಕಡೆ ಸೇತುವೆ ನೀರಿನಿಂದ ಮುಳುಗಡೆಯಾಗಿ, ನಡುಗಡ್ಡೆಯಂತಾಗಿದೆ. ಐತಿಹಾಸಿಕ ಸ್ಮಾರಕ, ನಂದಿ ವಿಗ್ರಹ ಹಾಗೂ ಈಶ್ವರ ದೇವಾಲಯದಲ್ಲಿ ನೀರು ನುಗ್ಗಿದೆ. ಈಟಿವಿ ಭಾರತಕ್ಕೆ ದೊರೆತ Exclusive ದೃಶ್ಯ ಇಲ್ಲಿದೆ ನೋಡಿ...,

ABOUT THE AUTHOR

...view details