ಕರ್ನಾಟಕ

karnataka

ETV Bharat / videos

ಗೋಶಾಲೆಗಾಗಿ ಮೇವು ಕಟಾವು ಮಾಡಿದ ಪಲಿಮಾರು ಶ್ರೀಗಳು! - ನೀಲಾವರ ಗೋಶಾಲೆಗೆ ಉಚಿತವಾಗಿ ಮೇವು

By

Published : Jan 20, 2021, 4:57 PM IST

ಉಡುಪಿ: ನೀಲಾವರ ಗೋಶಾಲೆಗೆ ಉಚಿತವಾಗಿ ಮೇವು ಒದಗಿಸುವ ಕಾರ್ಯಕ್ಕೆ ಪಲಿಮಾರು ಶ್ರೀಗಳು ಸಾಥ್ ನೀಡಿದ್ದು, ವಿದ್ಯಾಧೀಶ ತೀರ್ಥ ಸ್ವಾಮೀಜಿ ಸ್ಥಳೀಯರ ಜೊತೆ ಸೇರಿ ಕಟಾವು ನಡೆಸಿದ್ದಾರೆ.

ABOUT THE AUTHOR

...view details