ಕರ್ನಾಟಕ

karnataka

ETV Bharat / videos

ಪದ್ಮಶ್ರೀ ತುಳಸಜ್ಜಿಗೆ ಆರ್ಥಿಕ ಸಂಕಷ್ಟ... ಸನ್ಮಾನಗಳಿಗೆ ತೆರಳಲೂ ‘ವೃಕ್ಷಮಾತೆ’ ಪರದಾಟ

By

Published : Feb 1, 2020, 8:43 PM IST

ಅವ್ರು ಗಿಡ, ಮರಗಳನ್ನು ಪೋಷಿಸಿ ಪರಿಸರ ಸಂರಕ್ಷಿಸಿದ ವೃಕ್ಷ ಮಾತೆ. ಅವ್ರಿಗೆ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತು. ಇಂತಹ ಮಹಾತಾಯಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬರ್ತಿದೆ. ಆದ್ರೆ, ಸನ್ಮಾನ ಕಾರ್ಯಕ್ರಮಗಳಿಗೆ ತೆರಳಲು ಸಹ ಅವರ ಬಳಿ ಹಣವಿಲ್ಲ.. ತುಳಸಜ್ಜಿಯ ಆರ್ಥಿಕ ಸಂಕಷ್ಟದ ಸ್ಟೋರಿ ಇಲ್ಲಿದೆ ನೋಡಿ.

ABOUT THE AUTHOR

...view details