ಕರ್ನಾಟಕ

karnataka

ETV Bharat / videos

ಪಾದರಾಯನಪುರ ಗಲಭೆ ಆರೋಪಿಗಳು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್! - ಪಾದರಾಯನಪುರ ಹಲ್ಲೆ ಪ್ರಕರಣ

🎬 Watch Now: Feature Video

By

Published : Apr 21, 2020, 10:18 AM IST

ರಾಮನಗರ: ಬೆಂಗಳೂರಿನ ಪಾದರಾಯನಪುರದ ಗಲಭೆಯ 54 ಜನ ಆರೋಪಿಗಳನ್ನು ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಡಿಜಿಪಿ ಅಲೋಕ್ ಮೋಹನ್ ಆದೇಶದ ಮೇರೆಗೆ ರಾಮನಗರ ಜೈಲಿನಲ್ಲಿರುವ 177 ಖೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ABOUT THE AUTHOR

...view details