ಕರ್ನಾಟಕ

karnataka

By

Published : Oct 20, 2020, 4:18 AM IST

ETV Bharat / videos

ಚಾಮರಾಜನಗರ ಜಿಲ್ಲಾ ದಸರಾದಲ್ಲಿ ಮೋಡಿ ಮಾಡಿದ ನೀಲಗಾರರ ಪದ!

ಚಾಮರಾಜನಗರ: ಜಿಲ್ಲಾ ದಸರಾ ಪ್ರಯುಕ್ತ 3ನೇ ದಿನವಾದಂದು ಚಾಮರಾಜೇಶ್ವರ ದೇಗುಲದ ಒಳಾವರಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದೊಡ್ಡಗವಿ ಬಸಪ್ಪ ಮತ್ತು ತಂಡ ನೀಲಗಾರರ ಪದ ಹಾಡಿ ಕೇಳುಗರನ್ನು ಮನಸೂರೆಗೊಳಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ, ಎಲ್​ಸಿಡಿ ಪರದೆಗಳ ಮೂಲಕ ಕಾರ್ಯಕ್ರಮ ಪ್ರಸಾರ ಮಾಡಲಾಯಿತು.

ABOUT THE AUTHOR

...view details