ಕರ್ನಾಟಕ

karnataka

By

Published : Dec 3, 2019, 11:56 PM IST

ETV Bharat / videos

ಈರುಳ್ಳಿ ದುಬಾರಿಯಾದ್ರೂ ರೈತರಿಗಿಲ್ಲ ಲಾಭ, ಕಂಗಾಲಾದ ಅನ್ನದಾತ!

ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಕಣ್ಣಲ್ಲಿ ನೀರೂರಿಸುತ್ತಿದೆ. ಆದ್ರೆ, ಇನ್ನೊಂದೆಡೆ ಈರುಳ್ಳಿ ಬೆಳೆಗಾರರೂ ಲಾಭವಿಲ್ಲದೇ ಕಂಗಾಲಾಗಿದ್ದಾರೆ. ಅನ್ನದಾತನಿಗೂ ಸಿಗದ, ಗ್ರಾಹಕರ ಜೇಬು ಖಾಲಿಯಾಗಿಸುವ ಹಣ ಯಾರ ಖಜಾನೆ ತುಂಬುತ್ತಿದೆ?

ABOUT THE AUTHOR

...view details