ಕರ್ನಾಟಕ

karnataka

By

Published : Dec 5, 2020, 11:09 AM IST

ETV Bharat / videos

ಯಾರ್​ ಬರದಿದ್ರ ಏನ್​, ನಾನ್​ ಒಬ್ಬನೇ ಹೋರಾಡ್ತೀನಿ: ಹೀಗೊಂದು ಏಕವ್ಯಕ್ತಿ ಹೋರಾಟ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಬಂದ್​ಗೆ ನೀರಸ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಹೋರಾಟಗಾರರೊಬ್ಬರು ಏಕಾಂಗಿಯಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ನಗರದ ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ಸಂಗ್ರಾಮ ಸೇನೆಯ ಸಂಜೀವ ದುಮ್ಮಕನಾಳ ಎಂಬುವರು ಕರ್ನಾಟಕ ಬಾವುಟ ಹಿಡಿದು ಪ್ರತಿಭಟನೆ ನಡೆಸಿ ಗಮನ ಸೆಳೆದರು.

ABOUT THE AUTHOR

...view details