ಕರ್ನಾಟಕ

karnataka

ETV Bharat / videos

ಸಾಲ ಮರುಪಾವತಿಸುವಂತೆ ರೈತರಿಗೆ ನೋಟಿಸ್: ಬ್ಯಾಂಕ್​ ವಿರುದ್ಧ ಆಕ್ರೋಶ - ಕಲಬುರಗಿ ರೈತರ ಆಕ್ರೋಶ

By

Published : Dec 28, 2019, 3:46 PM IST

ಕಲಬುರಗಿ: ಭ್ರಷ್ಟಾಚಾರ, ಅವ್ಯವಹಾರಗಳ ಕೇಂದ್ರವಾಗಿ ಸದಾ ಸುದ್ದಿಯಲ್ಲಿರುವ ಕಲಬುರ್ಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಇದೀಗ ರೈತರು ಪಡೆದ ಸಾಲದ ಮೊತ್ತ ಮರುಪಾವತಿಸುವಂತೆ ಗಡುವು ವಿಧಿಸಿ ನೋಟಿಸ್ ನೀಡಿದೆ. ಹೀಗಾಗಿ ಬ್ಯಾಂಕ್ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details