ಕರ್ನಾಟಕ

karnataka

By

Published : Aug 17, 2019, 1:19 PM IST

ETV Bharat / videos

ಮಳೆಗಾಲದಲ್ಲೇ ಬಣ ಗುಡುತ್ತಿರುವ ಡ್ಯಾಂ.. ಜಲಕ್ಷಾಮದ ಭೀತಿಯಲ್ಲಿ ಬೀದರ್​ ಜನ

ಬೀದರ್ ಜಿಲ್ಲೆಯ ಏಕೈಕ ಜಲಾಶಯ ಕಾರಂಜಾ ಮಳೆಗಾಲದಲ್ಲೇ ನೀರಿಲ್ಲದೇ ಬಣಗುಡುತ್ತಿದೆ. ನಾಲ್ಕು ಪ್ರಮುಖ ನಗರಗಳಿಗೆ ಜೀವಜಲ ಸರಬರಾಜು ಮಾಡುವ ಡ್ಯಾಂನಲ್ಲಿ ನೀರಿಲ್ಲ. ಜಿಲ್ಲೆಯ ಜನರಲ್ಲಿ ಬರಗಾಲದ ಭಯ ಮನೆ ಮಾಡಿದೆ.

ABOUT THE AUTHOR

...view details