ಕರ್ನಾಟಕ

karnataka

ETV Bharat / videos

ದೋಣಿಗಳಿವೆ, ನೀರೂ ಉಂಟು.. ಆದರೆ, ಬೋಟಿಂಗ್ ಮಾತ್ರ ನಡೀತಿಲ್ಲ!

By

Published : Jan 22, 2020, 11:50 PM IST

ದೋಣಿ ಸಾಗಲಿ ಮುಂದೆ ಹೋಗಲಿ, ದೂರ ತೀರವ ಸೇರಲಿ ಅನ್ನೋ ಕವಿ ಕುವೆಂಪು ಗೀತೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆದರೆ, ಬದುಕಿನ ಪಾಠ ಹೇಳುವ ಇಂತಹ ದೋಣಿಗಳು ಗದಗನಲ್ಲಿ ತುಕ್ಕು ಹಿಡಿಯುತ್ತಿವೆ. ಕೋಟ್ಯಂತರ ರೂ. ನೀರಲ್ಲಿ ಹೋಮ ಮಾಡಿದಂತಾಗಿದೆ.

ABOUT THE AUTHOR

...view details