ಕರ್ನಾಟಕ

karnataka

ETV Bharat / videos

ಕುರುಕ್ಷೇತ್ರ ರಹಸ್ಯ ಬಿಚ್ಚಿಟ್ಟ ನಿಖಿಲ್​​ ಕುಮಾರಸ್ವಾಮಿ... ಅವರಿಗೆ ಸ್ಫೂರ್ತಿ ಇವರಂತೆ! - Seetharama kalyana

By

Published : Jul 29, 2019, 11:11 PM IST

Updated : Jul 29, 2019, 11:21 PM IST

ಸೀತಾರಾಮ ಕಲ್ಯಾಣ ನಂತರ ನಿಖಿಲ್ ಕುಮಾರಸ್ವಾಮಿ ಅಭಿನಯಿಸಿರೋ ಪೌರಾಣಿಕ ಚಿತ್ರ ಕುರುಕ್ಷೇತ್ರ. ಸದ್ಯ ತನ್ನ ಟ್ರೈಲರ್​​ನಿಂದಲೇ ಸ್ಯಾಂಡಲ್​ವುಡ್​​ನಲ್ಲಿ ಸಂಚಲನ ಸೃಷ್ಟಿಸಿರೋ ಸಿನಿಮಾ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಮೊದಲ ಬಾರಿಗೆ ನಿಖಿಲ್ ಕುಮಾರಸ್ವಾಮಿ ಕುರುಕ್ಷೇತ್ರ ಚಿತ್ರದ ಬಗ್ಗೆ ಮಾತನಾಡಿದ್ದು, ಸಿನಿಮಾ ಮತ್ತು ರಾಜಕೀಯ ಜೀವನದ ಹಲವಾರು ಸೀಕ್ರೆಟ್​ಗಳನ್ನು ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.
Last Updated : Jul 29, 2019, 11:21 PM IST

ABOUT THE AUTHOR

...view details