ಕರ್ನಾಟಕ

karnataka

By

Published : Aug 21, 2019, 9:16 PM IST

ETV Bharat / videos

ಔಷಧಗಳ ಸಿಂಪಡಣೆಗೆ ಹೊಸ ಐಡಿಯಾ, ಕೃಷಿಯಲ್ಲಿ ರೈತ ಗುರುಸಿದ್ಧಪ್ಪ ಸಾಧನೆ

ಸಾಮಾನ್ಯವಾಗಿ ಕಸ ನಿರ್ವಹಣೆ ಹಾಗೂ ಕೀಟಭಾದೆ ಸಮಸ್ಯೆ ಕೃಷಿಯನ್ನು ಸದಾ ಕಾಡುತ್ತಲೇ ಇರುತ್ತದೆ.‌ ಇದ್ರಿಂದ ವಿಮುಕ್ತಿಗೆ‌ ಧಾರವಾಡ ರೈತನೊಬ್ಬ ವಿನೂತನ ಪ್ರಯೋಗ ಮಾಡಿ ಸೈ ಎನಿಸಿಕೊಂಡಿದ್ದಾನೆ. ಇತರೆ ರೈತರು ತಾಮುಂದು, ನಾಮುಂದು ಎಂದು ಈ ವಿಧಾನ ಅಳವಡಿಕೆಗೆ ಮುಂದಾಗಿದ್ದಾರೆ.

ABOUT THE AUTHOR

...view details