ಕರ್ನಾಟಕ

karnataka

By

Published : Sep 26, 2019, 2:49 PM IST

ETV Bharat / videos

ನಾರಾಯಣಪುರ ಡ್ಯಾಂನಿಂದ ಹೊರ ಹರಿವು ಹೆಚ್ಚಳ: ಕೃಷ್ಣೆಯ ತೀರದಲ್ಲಿ ಮತ್ತೆ ಪ್ರವಾಹದ ಭೀತಿ

ರಾಯಚೂರು: ನಾರಾಯಣಪುರ ಜಲಾಶಯದ 13 ಗೇಟ್​ಗಳಿಂದ 1.15 ಲಕ್ಷ ಕ್ಯೂಸೆಕ್​ ನೀರನ್ನ ಕೃಷ್ಣ ನದಿಗೆ ಹರಿಬಿಡಲಾಗಿದೆ. ಸತತ ಮೂರು ದಿನಗಳಿಂದ ನಾರಾಯಣಪುರ ಜಲಾಶಯಕ್ಕೆ 90 ಸಾವಿರ ಕ್ಯೂಸೆಕ್​ ಒಳಹರವಿನ ಪ್ರಮಾಣವಿದೆ. ಹೀಗಾಗಿ ಜಲಾಶಯದ ಹೆಚ್ಚುವರಿ ನೀರನ್ನ ನದಿಗೆ ಹರಿಬಿಡಲಾಗಿದ್ದು, ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ABOUT THE AUTHOR

...view details