ಕರ್ನಾಟಕ

karnataka

By

Published : Oct 5, 2019, 10:26 AM IST

Updated : Oct 5, 2019, 11:32 AM IST

ETV Bharat / videos

ನೆರೆ ಪರಿಹಾರ: ರಾಜ್ಯಸರ್ಕಾರ, ಸಿಎಂ ಸಮರ್ಥಿಸಿಕೊಂಡ ಕಟೀಲ್​​..!

ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ನೀಡಿರುವ ಪರಿಹಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್, ರಾಜ್ಯ ಸರ್ಕಾರ ಕೈಗೊಂಡ ನಿರ್ಣಯ ಹಾಗೂ ಕೆಲಸಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸಮರ್ಥಿಸಿಕೊಂಡರು. ಕೇಂದ್ರದಿಂದ ಹಣ ಬರಲು ಏಕೆ ತಡವಾಯ್ತು ಎಂಬುದರ ಬಗ್ಗೆಯೂ ಅವರು ಸಮಜಾಯಿಷಿಕೊಟ್ಟರು. ಸುದ್ದಿಗೋಷ್ಠಿಯ ಸಂಪೂರ್ಣ ವಿವರ ಇಲ್ಲಿದೆ ನೋಡಿ
Last Updated : Oct 5, 2019, 11:32 AM IST

ABOUT THE AUTHOR

...view details