ಕರ್ನಾಟಕ

karnataka

ETV Bharat / videos

ಅಂಬಾವಿಲಾಸ ಅರಮನೆಯ ಗಂಧದ ತೊಟ್ಟಿ ಶಿಥಿಲ... ಪಾರಂಪರಿಕ ಶೈಲಿಯಲ್ಲೇ ಉಳಿಸಿಕೊಳ್ಳಲು ರಾಜಮಾತೆ ಪಣ - ಗಂಧದ ತೊಟ್ಟಿ ಸರಿಪಡಿಸುವ ಕಾರ್ಯ

By

Published : Feb 18, 2020, 10:10 PM IST

ಅದು ನಾಡಿನ ಹೆಮ್ಮೆಯ, ವಿಶ್ವವಿಖ್ಯಾತ ಅರಮನೆ. ತನ್ನ ವಿನ್ಯಾಸದ ಮೂಲಕವೇ ರಾಜ್ಯ, ದೇಶವಲ್ಲದೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿರುವ ಅರಮನೆ. ಮಳೆ ಬಂದ್ರೆ ಜನಸಾಮಾನ್ಯರ ಮನೆಯಷ್ಟೇ ಅಲ್ಲಾ, ಮೈಸೂರಿನ ಅರಮನೆಯೂ ಸೋರುತ್ತಿದೆ ಅಂದ್ರೆ ನೀವು ನಂಬಲೇಬೇಕು. ಯಾಕೆ ಅನ್ನೋದನ್ನ ತೋರಿಸ್ತೀವಿ ನೋಡಿ....

ABOUT THE AUTHOR

...view details