ಕರ್ನಾಟಕ

karnataka

ಕ್ರಿಕೆಟ್​ನಲ್ಲಿ ಭಾರತ ಗೆಲ್ಲಲಿ: ಮುಸಲ್ಮಾನ ಬಂಧುಗಳಿಂದ ವಿಶೇಷ ಪ್ರಾರ್ಥನೆ

By

Published : Jun 16, 2019, 3:28 PM IST

Published : Jun 16, 2019, 3:28 PM IST

ಭಾರತ-ಪಾಕಿಸ್ತಾನ ಕ್ರಿಕೆಟ್​ನಲ್ಲಿ ಭಾರತ ಗೆಲ್ಲಲಿ ಎಂದು ಮುಸಲ್ಮಾನರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಯ ಫತೆಷಾವಲಿ ದರ್ಗಾದಲ್ಲಿ ಪಾಕಿಸ್ತಾನ ವಿರುದ್ಧ ಗೆಲ್ಲಲಿ ಎಂದು ದೇವರ ಮೊರೆ ಹೋದರು.

For All Latest Updates

TAGGED:

ABOUT THE AUTHOR

...view details