ಕರ್ನಾಟಕ

karnataka

ETV Bharat / videos

ಕೊರೊನಾದಿಂದ ಗುಣಮುಖರಾದ ನಗರಸಭಾ ಸದಸ್ಯ ಏನ್​ ಹೇಳ್ತಾರೆ ಕೇಳೋಣ.. - ಹಾವೇರಿ ಸುದ್ದಿ

By

Published : Aug 7, 2020, 9:28 PM IST

ರಾಣೆಬೆನ್ನೂರು (ಹಾವೇರಿ): ಸ್ವಲ್ಪ ಜ್ವರ, ಕೆಮ್ಮು, ಸುಸ್ತು ಹೊರತುಪಡಿಸಿದ್ರೆ ಕೊರೊನಾ ದೊಡ್ಡ ಖಾಯಿಲೆಯೇ ಅಲ್ಲ ಎಂದು ಸೋಂಕುಮುಕ್ತರಾದ ರಾಣೆಬೆನ್ನೂರು ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಹೇಳುತ್ತಾರೆ. ಈಟಿವಿ ಭಾರತದೊಂದಿಗೆ ಅವರು ತಮ್ಮ ಅನುಭವ ಹಂಚಿಕೊಂಡರು.

ABOUT THE AUTHOR

...view details