ಕರ್ನಾಟಕ

karnataka

By

Published : Nov 4, 2019, 12:45 PM IST

ETV Bharat / videos

ಹೊಸಕೋಟೆಯಲ್ಲಿ ಎಂಟಿಬಿ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧ

ಮೈತ್ರಿಯಿಂದ ಹೊರಬಂದು ಅನರ್ಹರಾಗಿರಯುವ ಎಂಟಿಬಿ ಕ್ಷೇತ್ರ ಹೊಸಕೋಟೆಗೆ ಇಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಆಗಮಿಸಿ, 150 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಕಾರ್ಯಕ್ರಮದಲ್ಲಿ ಮಾತ್ರ ಖಾಲಿ ಕುರ್ಚಿಗಳ ದರ್ಶನವೇ ಎದ್ದು ಕಾಣಿಸುತ್ತಿದೆ. ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಹಾಗೂ ಮುಖ್ಯಮಂತ್ರಿ ಬಿಎಎಸ್​​ವೈ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿಲಾಗಿದ್ದು, ನೀರಾವರಿ ಯೋಜನೆಗೆ ಬಿಎಸ್​ವೈ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿಗಳ ಸ್ವಾಗತಕ್ಕೆ ಭರ್ಜರಿ ಸೇಬಿನ ಹಾರ ತಯಾರಾಗಿ ಕ್ರೇನ್​ ಮೂಲಕ ಹಾರ ಹಾಕಲು ಸಿದ್ಧತೆ ನಡೆದಿದೆ.

ABOUT THE AUTHOR

...view details