ಕರ್ನಾಟಕ

karnataka

ETV Bharat / videos

ತೆಪ್ಪದಲ್ಲಿ ಮಕ್ಕಳನ್ನ ತೇಲಿಸ್ತಾರೆ.. ಬಾದಾಮಿ ಶ್ರೀ ಬನಶಂಕರಿ ದೇವಿ ಜಾತ್ರೆಯ ವಿಶಿಷ್ಟ ಹರಕೆ!! - bagalkot banashankari temple

By

Published : Jan 12, 2020, 3:14 PM IST

ನಂಬಿಕೆಯೇ ದೇವರು. ನಂಬಿಕೆ ಮೇಲೆ ಜಗತ್ತು ನಿಂತಿದೆ. ನಂಬಿಕೆ ಇರಬೇಕು. ಆದರೆ, ಮೂಢನಂಬಿಕೆಗಳಿರಬಾರದು. ಈ ನಂಬಿಕೆಗಳ ಬಗ್ಗೆ ಯಾಕೆ ಈ ಪೀಠಿಕೆ ಅಂತೀರಾ.. ಬನ್ನಿ ಬಾದಾಮಿಯ ಶ್ರೀ ಬನಶಂಕರಿ ತಾಯಿ ಜಾತ್ರೆಗೆ ಹೋಗೋಣ. ಅಲ್ಲೊಂದಿಷ್ಟು ವಿಶಿಷ್ಟ ನಂಬಿಕೆಗಳಿವೆ.

ABOUT THE AUTHOR

...view details