ಕರ್ನಾಟಕ

karnataka

ETV Bharat / videos

ನಾಯಿ ಮರಿಗಾಗಿ ತಾಯಿಯ ರೋದನೆ: ರಾಮನಗರದಲ್ಲಿ ಮನಕಲಕುವ ದೃಶ್ಯ - ನಾಯಿಮರಿ ಮುಂದೆ ಅಳುತ್ತಿರುವ ತಾಯಿ ನಾಯಿ

By

Published : Jan 22, 2021, 10:21 AM IST

ರಾಮನಗರ: ತನ್ನ ಮರಿ ಸಾವಿನಿಂದ ತಾಯಿ ನಾಯಿ ಕಣ್ಣೀರು ಹಾಕುತ್ತಿದ್ದ ಮನಕಲಕುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಾತನೂರು ರಸ್ತೆಯಲ್ಲಿ ನಡೆದಿದೆ. ಇಲ್ಲಿರುವ ಹೋಟೆಲ್ ಬಳಿ ಕಾವೇರಿ ವಾಟರ್​​ ಪೈಪ್​ಲೈನ್​ ಏರ್​ ಔಟ್​ಗಾಗಿ ನೀರಿನ ತೊಟ್ಟಿಯನ್ನು ಕಟ್ಟಲಾಗಿದೆ. ಇದರಲ್ಲಿ ಆಕಸ್ಮಿಕವಾಗಿ ನಾಯಿಮರಿಯೊಂದು ಬಿದ್ದು ಸಾವನ್ನಪ್ಪಿದೆ. ತನ್ನ ಮರಿ ಸಾವಿನಿಂದ ತಾಯಿ ನಾಯಿ ಕಣ್ಣೀರು ಇಡುತ್ತಿತ್ತು. ಇದನ್ನು ಗಮನಿಸಿದ ಹೋಟೆಲ್​ ಮಾಲೀಕ ಮಹೇಶ್​ ಎಂಬುವವರು ತೊಟ್ಟಿಯಿಂದ ನಾಯಿಮರಿಯನ್ನು ಹೊರ ತಂದು ಅದರ ಅಂತ್ಯ ಸಂಸ್ಕಾರ ನೆರವೇರಿಸಿದರು.

ABOUT THE AUTHOR

...view details