ಕರ್ನಾಟಕ

karnataka

ETV Bharat / videos

ವರ್ಷದಲ್ಲಿ 300 ಅಪಘಾತ.. ಅವೈಜ್ಞಾನಿಕ ಹೆದ್ದಾರಿಗೆ ಅಮಾಯಕ ಜೀವಗಳು ಬಲಿ - ಅವೈಜ್ಞಾನಿಕ ಹೆದ್ದಾರಿ

By

Published : Mar 9, 2020, 1:26 PM IST

ಸಾಮಾನ್ಯವಾಗಿ ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಅಪಘಾತ ಸಂಭವಿಸುವುದು ಸಹಜ. ಆದರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಅವೈಜ್ಞಾನಿಕ ರಸ್ತೆಗಳು ಹಾಗೂ ಅಧಿಕಾರಿಗಳ‌ ನಿರ್ಲಕ್ಷ್ಯದಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ABOUT THE AUTHOR

...view details