ಕರ್ನಾಟಕ

karnataka

ETV Bharat / videos

ಬಿಜೆಪಿ ಸದಸ್ಯರು ಜೆಡಿಎಸ್​ ಮುಖಂಡರಿಗೆ ದಂಬಾಲು ಬಿದ್ದಿದ್ದರಂತೆ: ಯಾಕೆ ಗೊತ್ತಾ? - MLC Bemal Kantaraju chit chat

By

Published : Jan 30, 2020, 4:55 PM IST

ತುಮಕೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಕೆಲ ಬಿಜೆಪಿ ಪಾಲಿಕೆ ಸದಸ್ಯರು ಜೆಡಿಎಸ್ ಮುಖಂಡರ ದುಂಬಾಲು ಬಿದ್ದಿದ್ದರು ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಈಟಿವಿ ಭಾರತ್ ತಿಳಿಸಿದ್ದಾರೆ. ಇದೇ ವೇಳೆ ಅವರು ತುಮಕೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಆಬಾಧಿತವೆಂದು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details