ಕರ್ನಾಟಕ

karnataka

ETV Bharat / videos

ಶ್ರೀಕೃಷ್ಣನಾದ ಎಸ್‌.ಎನ್‌.ನಾರಾಯಣಸ್ವಾಮಿ,ಬಣ್ಣಹಚ್ಚಿ ಜನರನ್ನು ರಂಜಿಸಿದ ಬಂಗಾರಪೇಟೆ MLA - undefined

By

Published : Apr 28, 2019, 6:03 PM IST

ರಾಜಕೀಯಕ್ಕೂ ನಾಟಕಕ್ಕೂ ಏನಾದ್ರೂ ಸಂಬಂಧವಿದ್ಯಾ..? ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ಕ್ಷೇತ್ರದಲ್ಲಾಗ್ತಿರುವ ತಳಮಳ, ವೈರುಧ್ಯಗಳನ್ನು ಗಮನಿಸಿದ್ರೆ, ಇದೂ ಕೂಡಾ ನಾಟಕನೇ ಅಂತ ನೀವು ಖಂಡಿತಾ ಹೇಳಬಲ್ಲಿರಿ. ಆದ್ರೆ, ಇಲ್ಲೊಬ್ಬ ಶಾಸಕರು ಬಣ್ಣ ಹಚ್ಚಿ ರಂಗಭೂಮಿಯಲ್ಲಿ ಪಾತ್ರ ಪ್ರದರ್ಶನ ಮಾಡಿದ್ರು.. ಈ ಶಾಸಕರು ಯಾರು..? ಹೇಗಿತ್ತು ಅವರ ನಟನಾ ಕೌಶಲ್ಯ? ಇಲ್ಲಿದೆ ಇಂಟರೆಸ್ಟಿಂಗ್ ರಿಪೋರ್ಟ್.

For All Latest Updates

TAGGED:

ABOUT THE AUTHOR

...view details