ಕರ್ನಾಟಕ

karnataka

By

Published : Nov 4, 2020, 12:49 PM IST

ETV Bharat / videos

ತೋಟದಲ್ಲಿ ಕುದುರೆ ಸವಾರಿ ಮಾಡಿದ ಶಾಸಕ ಸಾ.ರಾ.ಮಹೇಶ್:ವಿಡಿಯೋ

ಮೈಸೂರು: ಕೋವಿಡ್ ಕಾರಣದಿಂದಾಗಿ ಸಾರ್ವಜನಿಕ ಸಭೆ - ಸಮಾರಂಭಗಳಲ್ಲಿ ಹೆಚ್ಚಾಗಿ ಭಾಗವಹಿಸದ ಶಾಸಕ ಸಾ.ರಾ.ಮಹೇಶ್, ನಗರದ ಹೊರವಲಯದಲ್ಲಿರುವ ದಟ್ಟಗಳ್ಳಿಯ ತೋಟದಲ್ಲಿ ಕುದುರೆ ಸವಾರಿ ಮಾಡುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.

ABOUT THE AUTHOR

...view details