ಹೊನ್ನಾಳಿ, ನ್ಯಾಮತಿಯಲ್ಲಿ ಕೊರೊನಾ ಹೆಚ್ಚಳ: ಜನರಿಗೆ ಕಿಟ್ ವಿತರಿಸಿದ ರೇಣುಕಾಚಾರ್ಯ - ಶಾಸಕ ರೇಣುಕಾಚಾರ್ಯ ರೇಷನ್ ಕಿಟ್ ವಿತರಣೆ ಸುದ್ದಿ
ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿರುವ ಶಾಸಕ ಎಂ. ಪಿ. ರೇಣುಕಾಚಾರ್ಯ ಕಂಟೇನ್ಮೆಂಟ್ ವಲದ ನಿವಾಸಿಗಳಿಗೆ ರೇಷನ್ ಕಿಟ್ ಹಾಗೂ ಮಾಸ್ಕ್ ವಿತರಿಸಿ ಧೈರ್ಯ ತುಂಬುತ್ತಿದ್ದಾರೆ.