ಕರ್ನಾಟಕ

karnataka

By

Published : Mar 28, 2021, 7:05 PM IST

ETV Bharat / videos

ಲಾಂಬಾಣಿ ನೃತ್ಯಕ್ಕೆ ಹೆಜ್ಜೆ ಹಾಕಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ: ತಂತ್ರಜ್ಞಾನ ಬೆಳದಂತೆಲ್ಲಾ ನಮ್ಮ ಸಾಂಸ್ಕೃತಿ ಹಬ್ಬ, ಆಚರಣೆಗಳು ಬದಲಾಗುತ್ತಿವೆ. ಇಂತಹ ಸಂದರ್ಭದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಸ್ಥಳೀಯ ಲಾಂಬಾಣಿ ತಾಂಡದ ಮಹಿಳೆಯರ ಜೊತೆಗೂಡಿ ಕೋಲಾಟ ಆಡಿದರು. ಇದೇ ಸಂದರ್ಭ ಶಾಸಕರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಓಬಳಾಪುರ ಲಂಬಾಣಿ ತಾಂಡಾದಲ್ಲಿ 53 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ABOUT THE AUTHOR

...view details