ಕರ್ನಾಟಕ

karnataka

ETV Bharat / videos

ಹೊಸ ಯೋಜನೆಗಳಿಯಾ ಅನ್ನೋ ಪ್ರಶ್ನೆಗೆ ಗರಂ ಆದ ಅಬಕಾರಿ ಸಚಿವ - kolar latest news

By

Published : Sep 12, 2019, 1:26 PM IST

ಇತ್ತೀಚೆಗೆ ಮನೆ ಮನೆಗೆ ಎಣ್ಣೆ ತಲುಪಿಸುವ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದರು ಅಬಕಾರಿ ಸಚಿವರು. ಅಬಕಾರಿ ಇಲಾಖೆಯಲ್ಲಿ ಮತ್ತೆ ಹೊಸ ಯೋಜನೆಳಿಯಾ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವ ಹೆಚ್​ ನಾಗೇಶ್ ಗರಂ ಆದ್ರು.

ABOUT THE AUTHOR

...view details