ಕರ್ನಾಟಕ

karnataka

By

Published : Oct 2, 2020, 6:05 PM IST

ETV Bharat / videos

ನಮ್ಮಲ್ಲಿ 75 ವರ್ಷ ದಾಟಿದವರು ನಿವೃತ್ತಿ ಹೊಂದಬೇಕೆಂಬ ಅಲಿಖಿತ ನಿಯಮವಿದೆ: ಸಿ ಟಿ ರವಿ

ನಮ್ಮಲ್ಲಿ ಒಬ್ಬರಿಗೆ ಒಂದು ಸ್ಥಾನ ಅನ್ನೋ ಅಲಿಖಿತ ನಿಯಮವಿದೆ. ಹಾಗೆಯೇ 75 ವರ್ಷ ದಾಟಿದವರು ಅಧಿಕಾರ ರಾಜಕೀಯದಿಂದ ನಿವೃತ್ತಿ ಹೊಂದಬೇಕು ಅನ್ನೋ ನಿಯಮವಿದೆ. ಆದರೇ ಕೆಲವೊಮ್ಮೆ ವರಿಷ್ಠರೇ ಅಲಿಖಿತ ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ ಎಂದು ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.

ABOUT THE AUTHOR

...view details