ಕರ್ನಾಟಕ

karnataka

ETV Bharat / videos

ಮಹದಾಯಿ ಯೋಜನೆಗೆ ನ್ಯಾಚುರಲ್ ಜಸ್ಟೀಸ್ ಸಿಕ್ಕಿದೆ.. ಈಟಿವಿ ಭಾರತ ಜತೆ ಖುಷಿ ಹಂಚಿಕೊಂಡ ಸಿ ಸಿ ಪಾಟೀಲ್! - ಮಹದಾಯಿ ಗೆಜೆಟ್ ನೋಟಿಫಿಕೇಶನ್​ ಸುದ್ದಿ

By

Published : Feb 28, 2020, 12:16 PM IST

ಮಹದಾಯಿ ಗೆಜೆಟ್ ನೋಟಿಫಿಕೇಷನ್​ ಹಿನ್ನೆಲೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ ಸಿ ಪಾಟೀಲ್ ಈಟಿವಿ ಭಾರತದ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ..

ABOUT THE AUTHOR

...view details