ಮಹದಾಯಿ ಯೋಜನೆಗೆ ನ್ಯಾಚುರಲ್ ಜಸ್ಟೀಸ್ ಸಿಕ್ಕಿದೆ.. ಈಟಿವಿ ಭಾರತ ಜತೆ ಖುಷಿ ಹಂಚಿಕೊಂಡ ಸಿ ಸಿ ಪಾಟೀಲ್! - ಮಹದಾಯಿ ಗೆಜೆಟ್ ನೋಟಿಫಿಕೇಶನ್ ಸುದ್ದಿ
ಮಹದಾಯಿ ಗೆಜೆಟ್ ನೋಟಿಫಿಕೇಷನ್ ಹಿನ್ನೆಲೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ ಸಿ ಪಾಟೀಲ್ ಈಟಿವಿ ಭಾರತದ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ..