ಕರ್ನಾಟಕ

karnataka

ಚುನಾವಣೆ ವೇಳೆ ಮಾತ್ರ ಅರಸು ಜಪ... 38 ವರ್ಷ ಕಳೆದ್ರೂ ನಿರ್ಮಾಣವಾಗಿಲ್ಲ ಸ್ಮಾರಕ!

By

Published : Jan 10, 2020, 2:29 PM IST

ಸಾರ್ವತ್ರಿಕ ಚುನಾವಣೆ ಬಂದಾಗ ಮಾತ್ರ ಇಲ್ಲಿನ ರಾಜಕಾರಣಿಗಳು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ನಾಮಸ್ಮರಣೆ ಮಾಡಿ, ವೋಟ್​​ ಕೇಳ್ತಾರೆ. ಅಷ್ಟೇ ಅಲ್ಲದೇ, ಅವರ ಆಡಳಿತ ವೈಖರಿಯನ್ನ ಹೇಳುತ್ತ ಮತದಾರರನ್ನು ಸೆಳೆಯುತ್ತಾರೆ. ಆದರೆ, ಅವರ ಹುಟ್ಟೂರಿನಲ್ಲಿ ಇಂದಿಗೂ ಸ್ಮಾರಕ ಮಾತ್ರ ನಿರ್ಮಾಣವಾಗಿಲ್ಲ.

ABOUT THE AUTHOR

...view details