ಕರ್ನಾಟಕ

karnataka

ETV Bharat / videos

ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ.. ಗೃಹ ಸಚಿವ ಬೊಮ್ಮಾಯಿ ಹೇಳಿದ್ದೇನು? - Valmiki Jayanti celebration

By

Published : Oct 13, 2019, 9:24 PM IST

ಹಾವೇರಿ:ಲೋಕಸಭೆ ಮತ್ತು ರಾಜ್ಯಸಭೆಗಳಲ್ಲೂ ಮಾಧ್ಯಮಗಳನ್ನ ನಿರ್ಬಂಧಿಸಲಾಗಿದೆ. ಹಾಗಾಗಿಯೇ ರಾಜ್ಯದಲ್ಲೂ ಅದನ್ನ ಜಾರಿಗೆ ತರಲಾಗ್ತಿದೆ ಅಂತಾ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಮಾಧ್ಯಮ ನಿರ್ಬಂಧ ಕುರಿತಂತೆ ಹೆಚ್ಚಿಗೆ ಏನೂ ಹೇಳಲ್ಲ ಅಂದರು.

ABOUT THE AUTHOR

...view details