ಕರ್ನಾಟಕ

karnataka

ETV Bharat / videos

ಕೋವಿಶೀಲ್ಡ್ ಲಸಿಕೆ ಪಡೆದ ಮಂಡ್ಯ ಡಿಎಚ್​​​ಒ ಹೇಳಿದ್ದೇನು...? - ಈಟಿವಿ ಭಾರತ ಸಂದರ್ಶನ

By

Published : Feb 5, 2021, 3:24 PM IST

ಕೋವಿಶೀಲ್ಡ್ ಲಸಿಕೆ ಪಡೆದ ಮಂಡ್ಯ ಡಿಎಚ್​​​​ಒ ಮಂಚೇಗೌಡ ಅವರು ಸ್ವತಃ ತಾವೇ ವ್ಯಾಕ್ಸಿನ್ ಪಡೆದುಕೊಂಡ ಆತ್ಮ ಸ್ಥೈರ್ಯ ತುಂಬಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಶೇ. 56 ವ್ಯಾಕ್ಸಿನೇಷನ್‌ ವಿತರಣೆ ಮಾಡಲಾಗಿದೆ. ಅಧಿಕಾರಿಗಳು ಹಾಗೂ ನೌಕರರ ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಕೊಟ್ಟಿರುವ ವ್ಯಾಕ್ಸಿನ್ ಪಡೆದುಕೊಳ್ಳಬೇಕು. ಯಾವುದೇ ತರಹದ ತೊಂದರೆ ಇಲ್ಲ ಎಂದು ಈಟಿವಿ ಭಾರತ ಸಂದರ್ಶನದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details