ಕರ್ನಾಟಕ

karnataka

By

Published : Nov 16, 2019, 8:53 PM IST

ETV Bharat / videos

ಕುಶಾಲನಗರದಲ್ಲಿ ವಿಘ್ನವಿನಾಶಕನ ಅದ್ಧೂರಿ ರಥೋತ್ಸವ

ಕೊಡಗು ಜಿಲ್ಲೆ ಕುಶಾಲನಗರದಲ್ಲಿ ವಿಘ್ನವಿನಾಶಕ ಗಜಮುಖನ ರಥೋತ್ಸವ ಶ್ರದ್ಧಾ-ಭಕ್ತಿಯಿಂದ ನೆರವೇರಿತು. ಸಹಸ್ರ ಸಂಖ್ಯೆಯ ಭಕ್ತಗಣ ವಿಘ್ನವಿನಾಶಕನ ತೇರೆಳೆದು ಭಕ್ತಿಯ ಪರಾಕಾಷ್ಠೆ ಮೆರೆದರು.

ABOUT THE AUTHOR

...view details