ಕರ್ನಾಟಕ

karnataka

ETV Bharat / videos

ಕದಂಬೋತ್ಸವದಲ್ಲಿ ಮೋಡಿ ಮಾಡಿದ ಜಾದು...ಅದ್ಬುತ ಪ್ರದರ್ಶನದ ಜಲಕ್ ಇಲ್ಲಿದೆ - ಶಿರಸಿ ಬನವಾಸಿ ಕದಂಬೋತ್ಸವ

🎬 Watch Now: Feature Video

By

Published : Feb 8, 2020, 9:26 PM IST

ಶಿರಸಿ: ಇತಿಹಾಸ ಪ್ರಸಿದ್ಧ ಬನವಾಸಿಯಲ್ಲಿ ನಡೆಯುತ್ತಿರುವ ಕದಂಬೋತ್ಸವದಲ್ಲಿ ನಾರಾಯಣ ಭಟ್ ತಂಡದವರು ನಡೆಸಿದ ಜಾದು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮೂಲತಃ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದವರಾದ ನಾರಾಯಣ ಭಟ್ ತಂಡದವರು ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಜಾದು ಪ್ರದರ್ಶನದ ಸಣ್ಣ ಜಲಕ್ ಇಲ್ಲಿದೆ ನೋಡಿ.

ABOUT THE AUTHOR

...view details