ಕರ್ನಾಟಕ

karnataka

ETV Bharat / videos

ನೆಲಕಚ್ಚಿದ ಮೆಕ್ಕೆಜೋಳ: ಬೆಳೆದ ಅಲ್ಪಸ್ವಲ್ಪ ಬೆಳೆಯೂ ಮಳೆ ಪಾಲು, ಗಡಿಭಾಗದ ರೈತರ ಗೋಳು - ಮೆಕ್ಕೆ ಜೋಳ ಬೆಲೆ ನಷ್ಟ

By

Published : Nov 7, 2019, 5:51 PM IST

ಈ ಬಾರಿ ರಾಜ್ಯದಲ್ಲಿ ಸುರಿದ ಭೀಕರ ಮಳೆಯಿಂದ ರೈತರ ಪಾಡು ಹೇಳತೀರದಾಗಿದೆ. ಈ ಹಿಂದೆ ಬೆಳೆದ ಬೆಳೆಗಳೆಲ್ಲಾ ನಷ್ಟವಾಗಿದ್ದು, ಈಗ ಮಕ್ಕೆಜೋಳದ ಬೆಳವಣಿಗೆಯೂ ಕುಂಠಿತವಾಗಿದೆ. ತೆನೆಗಳಿಗೆ ರೋಗ ಬಾಧಿಸಿದ್ರೆ ಇನ್ನು ಕೆಲ ತೆನೆಗಳು ಬೆಳವಣಿಗೆ ಹಂತದಲ್ಲಿಯೇ ಕುಂಠಿತಗೊಂಡಿದೆ. ಹಾಳಾದ ಬೆಳೆಗಳಿಗೆ ಸರ್ಕಾರ ಇದುವರೆಗೂ ಪರಿಹಾರದ ಹಣ ನೀಡಿಲ್ಲ ಎಂದು ಗಡಿಭಾಗದ ರೈತರು ಗೋಳಿಡುತ್ತಿದ್ದಾರೆ.

ABOUT THE AUTHOR

...view details